ದಾರಿದ್ರ್ಯವನ್ನು ಸಂಪೂರ್ಣವಾಗಿ ನಿವಾರಿಸಲು

ಅರವತ್ತು ದಿನಗಳ ವರೆಗೆ \ಕಾರದ ಮಂತ್ರದ ಅನುಷ್ಟಾನ ಮಾಡಬೇಕು ಹಾಗು ಪ್ರತಿದಿನ ಬಿಳಿಯ ಆಕಳಿನ (ದೇಶಿ) ಹಾಲಿನಿಂದ ತಯಾರಿಸಿದ ಪಾಯಸವನ್ನು ಸೂರ್ಯನಿಗೆ ನೈವೇದ್ಯ ನೀಡುವದರಿಂದ ಜನ್ಮಗಳ ದಾರಿದ್ರ್ಯ ನಷ್ಟವಾಗುತ್ತದೆ ಹಾಗು ಸ್ವಭಾವ ಸುಂದರವಾಗುತ್ತದೆ
ಭವಿಷ್ಯ ಪುರಾಣದಲ್ಲಿ ಹೇಳಿರುವಂತೆ ಲಕ್ಷ್ಮಿಯು ಶನಿವಾರದಂದು ತನ್ನ ತಂಗಿಯಾದ ಜೇಷ್ಟ ಳನ್ನು ಭೇಟಿಯಾಗಲು ಬರುತ್ತಾಳೆ, ಜೇಷ್ಟ ಎಂದರೆ ದಾರಿದ್ರ್ಯ, ಆದ್ದರಿಂದ ಶನಿವಾರದಂದು ಹಾಲು ಇತ್ಯಾದಿಗಳಿಂದ ಅರಳೆ ಗಿಡವನ್ನು ಪೂಜಿಸವುವರು ಜೇಷ್ಟರಾಗದೆ ಶ್ರೇಷ್ಟವಾಗುತ್ತಾರೆ

ಕಾಮೆಂಟ್‌ಗಳಿಲ್ಲ: