- ತಲೆ ತಿರುಗುವ ಕಾಯಿಲೆಯಿಂದ ಬಳಲುವವರು, ನಿಶ್ಯಕ್ತಿಯುಳ್ಳವರು ಅಥವಾ ನಿದ್ದೆಯ ತೊಂದರೆ ಇರುವಂಥವರು ಸೊಂಪು ಹಾಗು ಕಲ್ಲು ಸಕ್ಕರೆಯ ಮಿಶ್ರಣವನ್ನು ಸಮಪ್ರಮಾಣದಲ್ಲಿಟ್ಟುಕೊಳ್ಳಿ. ಊಟವಾದ ನಂತರ ೨ ಚಮಚೆಯಷ್ಟು ಮಿಶ್ರಣವನ್ನು ಚೆನ್ನಾಗಿ ಅಗೆದು ತಿನ್ನಿರಿ. ೧ ರಿಂದ ೨ ತಿಂಗಳುಗಳವವರೆಗೆ ತಿನ್ನುವದರಿಂದ ಮೆದುಳಿನ ನಿಶಕ್ತಿತನ ಕಡಿಮೆಯಾಗುತ್ತದೆ ಹಾಗು ಕಣ್ಣಿನ ಶಕ್ತಿ ಬೆಳೆಯುತ್ತದೆ
- ಸೊಂಪು, ಕಲ್ಲು ಸಕ್ಕರೆ ಹಾಗು ಕೊತಂಬರಿ ಇವುಗಳನ್ನು ಸಮಪ್ರಮಾಣದಲ್ಲಿ ಚೂರ್ಣ ಮಾಡಿಕೊಂಡು ೬ - ೬ ಗ್ರಾಮನಂತೆ ಊಟವಾದ ನಂತರ ಚೆನ್ನಾಗಿ ಅಗೆದು ತಿನ್ನುವದರಿಂದ ಕೈ ಕಾಲುಗಳ ಉರಿತ, ಎದೆಯುರಿತ, ಕಣ್ಣುಗಳ ಉರಿತ, ಮೂತ್ರ ವಿಸರ್ಜಿಸುವಾಗ ಆಗುವ ಉರಿತ ಹಾಗು ತಲೆ ನೋವುಗಳಲ್ಲಿ ತುಂಬಾ ಪರಿಣಾಮಕಾರಿಯಾಗಿರುವುದು
ಸೊಂಪು, ಕಲ್ಲು ಸಕ್ಕರೆ ಹಾಗು ಕೊತಂಬರಿ ಕಾಳು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ