ಹೃದಯ ರೋಗ

ಹೃದಯ ರೋಗದಲ್ಲಿ ೨ ಚಮಚೆ ಜೇನು ತುಪ್ಪ, ೧ ಚಮಚೆ ನಿಂಬೆ ರಸದ ಜೊತೆಯಲ್ಲಿ ಕುಡಿಯುವದರಿಂದ ಹೃದಯ ರೋಗದಲ್ಲಿ ಕೂಡಲೆ ಆರಾಮ ಸಿಗುತ್ತದೆ, ಅಥವಾ ಹಸಿ ಶುಂಠಿಯ ರಸದೊಡನೆ ಅಷ್ಟೆ ಪ್ರಮಾಣದ ನೀರಿನೊಡನೆ ಕೂಡಿಸಿಕೊಂಡು ಕುಡಿಯಿರಿ.

ಹೃದಯ ಬೇನೆ ಅಥವಾ ಹಾರ್ಟ ಅಟ್ಯಾಕ್ ನ ಭಯವಿದ್ದಲ್ಲಿ ತುಳಸಿಯ ೮ -೧೦ ಎಲೆ ಹಾಗು ೨ - ೩ ಕರಿಮೆಣಸಿನ ಜೊತೆ ಅಗೆದು ತಿಂದು ನೀರುಕುಡಿಯಿರಿ, ಇದು ಅದ್ಭುತ ಪರಿಣಾಮ ಬೀರುವುದು.

 ತುಳಸಿಯ ೧೦ -೨೦ ಎಲೆಗಳ ರಸವನ್ನು ಬಿಸಿ ಮಾಡಿ ಉಗುರು ಬೆಚ್ಚಗಿನ ನೀರಿನ ಜೊತೆ ಕುಡಿಯಿರಿ ಹಾಗು ತುಳಸಿ ಎಲೆಗಳನ್ನು ಅರೆದು ಅದರ ರಸವನ್ನು ಹೃದಯ ಭಾಗದ ಮೇಲೆ ಹಚ್ಚಿಕೊಳ್ಳಿರಿ

ಕಾಮೆಂಟ್‌ಗಳಿಲ್ಲ: