ಭೂತ ಪ್ರೇತಗಳಿಂದ ರಕ್ಷಣೆ

ದೀಪಾವಳಿಯ ದಿನದಂದು ಸಾಸಿವೆ ಎಣ್ಣೆ ಅಥವಾ ದೇಶಿ ಆಕಳಿನ ತುಪ್ಪದಿಂದ ದೀಪವನ್ನು ಹಚ್ಚಿ ಅದರಿಂದ ಕಾಡಿಗೆಯನ್ನು ತಯಾರಿಸಬೇಕು.... ಈ ಕಾಡಿಗೆಯನ್ನು ಹಚ್ಚಿಕೊಳ್ಳುವದರಿಂದ ಭೂತ - ಪ್ರೇತ, ಪಿಶಾಚಿ, ಡಾಕಿಣಿಗಳಿಂದ ರಕ್ಷಣೆಯಾಗುತ್ತದೆ, ಅಲ್ಲದೇ ದ್ರಷ್ಟಿ ದೋಷಗಳು ದೂರವಾಗುತ್ತವೆ

ಕಾಮೆಂಟ್‌ಗಳಿಲ್ಲ: