- ಒಣ ಕೊತಂಬರಿ ಕಾಳು ಹಾಗು ಕಲ್ಲು ಸಕ್ಕರೆಯನ್ನು ಸಮಪ್ರಮಾಣದಲ್ಲಿ ಬೀಸಿಕೊಂಡು ಮುಂಜಾನೆ ತಂಪಾದ ನೀರಿನ ಜೊತೆ ೩-೩ ಗ್ರಾಮನಂತೆ ತಿನ್ನಿರಿ
- ಜೇಷ್ಟಮಧುವಿನ ಚೂರ್ಣ ೩ ಗ್ರಾಮ ಅನ್ನು ಜೇನುತುಪ್ಪದೊಡನೆ ನೆಕ್ಕಿರಿ
- ಕರಿ ಜಾಲಿ (ಗೊಬ್ಬಿ ಮರ) ದ ಎಲೆ ಹಾಗು ತೊಗಟೆಗಳಿಂದ ತಯಾರಿಸಿದ ಚೂರ್ಣವನ್ನು ೨ ಗ್ರಾಮ ಮುಂಜಾನೆ - ಸಾಯಂಕಾಲ ತೆಗೆದುಕೊಳ್ಳಿರಿ
- ನೆಲ್ಲಿಕಾಯಿಯ ಚೂರ್ಣ ಹಾಗು ಕಲ್ಲು ಸಕ್ಕರೆಯನ್ನು ಸಮಭಾಗದ ಮಿಶ್ರಣದಲ್ಲಿ ಶೇಕಡಾ ೨೦ ರಷ್ಟು ಅರಿಶಿಣವನ್ನು ಕೂಡಿಸಿಕೊಳ್ಳಿ, ೪ - ೫ ಗ್ರಾಮ ನಂತೆ ಪ್ರತಿದಿನ ನೀರಿನ ಜೊತೆ ತೆಗೆದುಕೊಳ್ಳುವದರಿಂದ ಸಹೋದರರ ಧಾತುಕ್ಷಯದಿಂದ ಹಾಗು ಸಹೋದರಿಯರ ಶ್ವೇತ ಪ್ರದರದ ತೊಂದರೆಗೆಳಲ್ಲಿ ಲಾಭವಾಗುತ್ತದೆ
ಸ್ವಪ್ನ ದೋಷವನ್ನು ನಾಶಮಾಡಿ ಓಜಸ್ಸು - ತೇಜಸ್ಸನ್ನು ರಕ್ಷ್ಸಿಕೊಳ್ಳಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ