ಬಡತನ ಹಾಗು ದಾರಿದ್ರ್ಯವನ್ನು ನಿವಾರಿಸಲು

ಸೋಮವತಿ ಅಮವಾಸ್ಯಯಂದು ೧೦೮ ಸಲ ತುಳಸಿ ಕಟ್ಟೆಗೆ ಪ್ರದಕ್ಷಿಣೆ ಮಾಡವದರ ಜೊತೆಗೆ \ಕಾರದ ಜಪವನ್ನು  ಮಾಡಿ ಸೂರ್ಯನಾರಾಯಣನಿಗೆ ಅರ್ಘ್ಯ ಕೊಡಬೇಕು, ಒಂದು ವೇಳೆ ಇದನ್ನು ಮಾಡಲು ಸಾಧ್ಯವಾಗದಿದ್ದಲ್ಲಿ ೧೦೮ ಸಲ ತುಳಸಿ ಕಟ್ಟೆಗೆ ಪ್ರದಕ್ಷಿಣೆ ಮಾಡಿದರೆ ನಿಮ್ಮ ಮನೆಯಿಂದ ದಾರಿದ್ರ್ಯವು ಓಡಿ ಹೋಗುವುದು

ಕಾಮೆಂಟ್‌ಗಳಿಲ್ಲ: