ಆಗಾಗ್ಯೆ ಸುಸ್ತು, ದಣಿವಾಗುತ್ತಿದ್ದರೆ, ಸಂದು ನೋವಿದ್ದಲ್ಲಿ ಊಟ ಮುಗಿಯುವ ಸಮಯದಲ್ಲಿ ಕಾಲು ಚಮಚೆ ಅಜವಾಯಿನ ಅನ್ನು ಕೂಡಿಸಿಕೊಂಡು ಹನುಮಂತನ ಮಂತ್ರವಾದ " ನಾಸೆ ರೋಗ ಹರೇ ಸಬ್ ಪೀರಾ, ಜಪತ ನಿರಂತರ ಹನುಮತ್ ಬೀರಾ" ಸ್ಮರಣೆ ಮಾಡುತ್ತ ಊಟವನ್ನು ಮಾಡಿರಿ. ಇದರಿಂದಾಗಿ ಶರೀರದ ದಣಿವು ಹಾಗು ಸಂದು ನೋವುಗಳಲ್ಲಿ ಆರಾಮ ಸಿಗುವುದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ