ಆರ್ಥಿಕ ದಾರಿದ್ರ್ಯತೆ

  • ಯಾರಿಗೆ ಆರ್ಥಿಕ ತೊಂದರೆಯಿದೆಯೋ ಅವರು ಸಪ್ತಮಿ, ನವಮಿ, ಅಮವಾಸ್ಯೆ ರವಿವಾರ, ಸೂರ್ಯ ಗ್ರಹಣ ಹಾಗು ಚಂದ್ರ ಗ್ರಹಣಗಳನ್ನು ಬಿಟ್ಟು ಉಳಿದ ದಿನಗಳಲ್ಲಿ ಕೆಲವು ವಾರಗಳ ತನಕ ನೆಲ್ಲಿಕಾಯಿಯ ರಸದಿಂದ ಚೆನ್ನಾಗಿ ಮೈಯುಜ್ಜಿಕೊಂಡು ಸ್ನಾನ ಮಾಡುವದರಿಂದ ವಸ್ತು ಜನ್ಯ ದಾರಿದ್ರ್ಯತೆಯು ನಾಶವಾಗತೊಡಗುತ್ತದೆ
  • ಲೋಟದಲ್ಲಿ ನೀರು, ಬೆಲ್ಲ, ಹಾಲು, ಕರಿ ಎಳ್ಳಿನ ಮಿಶ್ರಣವನ್ನು ಅರಳಿ ಮರದ ಬುಡದಲ್ಲಿ  ನಮೋ ಭಗವತೆ ವಾಸುದೇವಾಯ ಎಂದು ಜಪಿಸುತ್ತ ೭ ಪ್ರದಕ್ಷಿಣೆಗಳನ್ನು ಹಾಕಿರಿ ಆನಂತರ ಸ್ವಲ್ಪ ಸಮಯವಾದ ಮೇಲೆ   ಹೌಂ ಜೌಂಸಃ ಈ ಮಂತ್ರವನ್ನು ೨೧ ದಿನಗಳ ತನಕ ಜಪಿಸಿರಿ. ಶನಿವಾರದಂದು ಅರಳಿ ಮರವನ್ನು ಸ್ಪರ್ಶಿಸುವದರಿಂದ ಆಧೀ-ವ್ಯಾಧೀ ಹಾಗು ದಾರಿದ್ರ್ಯತೆ ದೂರವಾಗುತ್ತದೆ

1 ಕಾಮೆಂಟ್‌:

SWAMI VIVEKANANDA SEVA PRATISHTANA ಹೇಳಿದರು...

ಆರ್ಥಿಕ ಸಮಸ್ಯೆಗೆ ಲೋಟದಲ್ಲಿ ನೀರು, ಬೆಲ್ಲ, ಹಾಲು, ಕರಿ ಎಳ್ಳಿನ ಮಿಶ್ರಣವನ್ನು ಅರಳಿ ಮರದ ಬುಡದಲ್ಲಿ ॐ ನಮೋ ಭಗವತೆ ವಾಸುದೇವಾಯ ಎಂದು ಜಪಿಸುತ್ತ ೭ ಪ್ರದಕ್ಷಿಣೆಗಳನ್ನು ಹಾಕಿರಿ ಆನಂತರ ಸ್ವಲ್ಪ ಸಮಯವಾದ ಮೇಲೆ ॐ ಹೌಂ ಜೌಂಸಃ ಈ ಮಂತ್ರವನ್ನು ಲೋಟದಲ್ಲಿ ನೀರನ್ನು ಹಾಲನ್ನು ತೆಗೆದುಕೊಂಡು ಏನು ಮಾಡಬೇಕು ಎಂದು ಹೇಳಿಲ್ಲವಲ್ಲ ?