- ಪ್ರತಿ ಮಂಗಳವಾರದಂದು ಉಪ್ಪು ರಹಿತವಾದ ಊಟವನ್ನು ಮಾಡಿರಿ ಹಾಗು ಈ ಮುಂದೆ ವಿವರಿಸಲಾದ ಪೂಜೆಯನ್ನು ಮಾಡಿರಿ, ಚಿಕ್ಕದಾದ ತಾಮ್ರದ ತಟ್ಟೆಯಲ್ಲಿ ಕೇಸರಿಯಿಂದ ತ್ರಿಭುಜವನ್ನು ಬಿಡಿಸಿರಿ..... ಕೆಂಪು ಬಣ್ಣದ ಹೋವುಗಳಿಂದ ಪೂಜಿಸಿರಿ..... ತಟ್ಟೆಯ ಅಕ್ಕ -ಪಕ್ಕದಲ್ಲಿ ದೀಪಗಳನ್ನು ಹಚ್ಚಿಡಿ ಹಾಗು ಈ ಮಂತ್ರವನ್ನು ಜಪಿಸಿರಿ "ॐ ಮಂಗಲಾಯ ನಮಃ ॐ ಋಣ ಹತ್ರೈ ಹಮಃ....... ॐ ಭೂಮಿ ಸುತಾಯ ನಮಃ ಈ ಮಂತ್ರವನ್ನು ೧೦ ನಿಮಿಷಗಳ ತನಕ ಜಪಿಸಿರಿ, ಈ ಪೂಜೆಯನ್ನು ಉಪ್ಪಿಲ್ಲದ ಭೋಜನವನ್ನು ಸೇವಿಸುವದರ ಜೊತೆಗೆ ಪುರುಷಾರ್ಥದಿಂದ ಮಾಡಬೇಕು........ ಸಾಲ ಕಡಿಮೆಯಾಗುತ್ತದೆ
- ತಿಂಗಳಿಗೊಂದು ಸಾರಿ ಶಿವರಾತ್ರಿ ಬರುತ್ತದೆ, ಅಂದು ಶಿವ ಮಂದಿರದಲ್ಲಿ ಆರತಿಯನ್ನು ಮಾಡಿ ಸಾಲ ಕಡಿಮೆಯಾಗಲಿ ಎಂದು ಪ್ರಾರ್ಥಿಸಿಕೊಳ್ಳಿ
- ಸಾಲದಿಂದ ಶೀಘ್ರದಲ್ಲಿ ಮುಕ್ತಿಯನ್ನು ಹೊಂದಬೇಕೆಂದರೆ ಪ್ರತಿ ಬುಧವಾರ ಆಲದ ಮರದ ಬೊಡ್ಡೆಯ ಹತ್ತಿರ ತುಪ್ಪದ ದೀಪವನ್ನು ಹಚ್ಚಿಡಿ, ಇದರಿಂದ ಸಾಲದಿಂದ ಬೇಗನೆ ಮುಕ್ತಿ ಸಿಗುವುದು ಹಾಗು ಬುಧವಾರದಂದು ಹೆಸರು ಹಾಗು ಹೆಸರಿನ ಬೇಳೆಯನ್ನು ತಿನ್ನಿರಿ
ಸಾಲದಿಂದ ಮುಕ್ತರಾಗಲು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ