- ಸತ್ಯವನ್ನು ನುಡಿಯುವದರಿಂದ ಲಕ್ಷ್ಮಿ, ಪ್ರಸನ್ನತೆ, ಆರೋಗ್ಯ ಹಾಗು ಭಗವಂತನ ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಸುಳ್ಳು ಮಾತುಗಳನ್ನು ಆಡಿದ್ದಲ್ಲಿ ಮೂರು ದಿನಗಳವರೆಗೆ ಉಪವಾಸ ಮಾಡಿ ಈಶ್ವರನನ್ನು ಪ್ರಾರ್ಥಿಸಿ ಕ್ಷಮೆಯನ್ನು ಕೇಳಬೇಕು.
- ಸುಳ್ಳನ್ನು ನುಡಿಯುವದರಿಂದ ಪ್ರಕೃತಿಯು ಮಾತನಾಡಲು ಬರದಂತಹ ಮೂಕ ಯೋನಿ ಅಂದರೆ ಎಮ್ಮೆ ಅಥವಾ ನಾಯಿಯ ಯೋನಿಯನ್ನು ನೀಡಬಹುದು, ಆದ್ದರಿಂದ ವಾಣಿಯ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ